ವರದಿ ಗಮನಿಸಿ, ಸಚಿವ ಸುರೇಶ ಕುಮಾರ ಮೊಹಮ್ಮದ್ ಅವರಿಗೆ ಅಭನಂದನಾ ಪತ್ರ ಕಳುಹಿಸಿದ್ದಾರೆ. ಅವರ ಸಾಮಾಜಿಕ ಕಾಳಜಿಯನ್ನು ಅನುಕರಣೀಯವಾದು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅವರ ಆರ್ಥಿಕ ಸ್ಥಿತಿಗತಿಯನ್ನು ಬದಿಗಿಟ್ಟು ಇಂತಹ ಉದಾತ್ತವಾದ ಕೆಲಸವನ್ನು ಮಾಡಿರುವ ಅವರಂತಹ ವ್ಯಕ್ತಿಗಳ ಸಂಖ್ಯೆ ವೃದ್ಧಿಸಲಿ ಎಂದು ಹಾರೈಸಿದ್ದಾರೆ.