ಪಾಲ್ಗೊಳ್ಳುವವರು: * ಡಾ.ಎಂ.ಎಸ್. ಆಶಾದೇವಿ, ಕನ್ನಡ ಪ್ರಾಧ್ಯಾಪಕಿ, ಮಹಾರಾಣಿ ಕ್ಲಸ್ಟರ್ ವಿ.ವಿ. ಬೆಂಗಳೂರು * ಡಾ.ನವೀನ್ ಭಟ್ ಗಂಗೋತ್ರಿ, ಸಹಾಯಕ ಪ್ರಾಧ್ಯಾಪಕ, ಅಮೃತ ವಿಶ್ವವಿದ್ಯಾಪೀಠಂ, ಕೊಯಮತ್ತೂರು * ಅರುಣ್ ಜಾವಗಲ್, ರಾಜ್ಯ ಸಂಘಟನಾ ಕಾರ್ಯದರ್ಶಿ, ಕರ್ನಾಟಕ ರಕ್ಷಣಾ ವೇದಿಕೆ, ಬೆಂಗಳೂರು
ಸಮಯ: ಇಂದು (ಸೋಮವಾರ) ಮಧ್ಯಾಹ್ನ12ರಿಂದ 1ರವರೆಗೆ
ಫೇಸ್ಬುಕ್, ಟ್ವಿಟರ್, ಯೂಟ್ಯೂಬ್ನಲ್ಲಿ ಏಕಕಾಲಕ್ಕೆ ನೇರ ಪ್ರಸಾರ: Fb.com/Prajavani.net twitter.com/prajavani youtube.com/prajavani