ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋರೊನಾ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ರಕ್ಷಣಾ ಮಂತ್ರಿ ಶ್ರೀ @rajnathsingh ಅವರೊಂದಿಗೆ ನಾನು ಮಾತಾನಾಡಿ ರಾಜ್ಯದಲ್ಲಿರುವ ಸೈನಿಕ ಆಸ್ಪತ್ರೆಗಳನ್ನು ಕೋವಿಡ ಕೇರ್ ಕೇಂದ್ರಗಳನ್ನಾಗಿ ತಾತ್ಕಾಲಿಕವಾಗಿ ಪರಿವರ್ತಿಸಲು ಕೋರಿದ್ದೇನೆ. pic.twitter.com/DnxLe5hNgi