‘ಬಿಜೆಪಿಯವರು ಮೊದಲು ಭಗತ್ಸಿಂಗ್ರನ್ನು ಆಶ್ರಯಿಸಿದರು. ಆದರೆ, ಭಗತ್ಸಿಂಗ್ರ ಚಿಂತನೆಗಳು ತಮಗೆ ಡಿಕ್ಕಿ ಹೊಡೆದು ಪುಡಿ ಮಾಡುತ್ತಿವೆ ಎಂದ ಕೂಡಲೇನಿರ್ಲಕ್ಷಿಸಿದರು. ಕೆಲ ಕಾಲ ಸ್ವಾಮಿ ವಿವೇಕಾನಂದರನ್ನು ಗುತ್ತಿಗೆ ತೆಗೆದುಕೊಂಡವರಂತೆ ಓಡಾಡಿದರು.ಆದರೆ, ಸ್ವಾಮಿ ವಿವೇಕಾನಂದರು, ಪುರೋಹಿತಶಾಹಿಗಳ ವಿರುದ್ಧ ಮಾತನಾಡುತ್ತಿದ್ದಂತೆ ಅವರನ್ನೂ ಬಿಟ್ಟುಕೊಟ್ಟರು. ಒಂದಷ್ಟು ಕಾಲ ಸುಭಾಶ್ ಚಂದ್ರ ಬೋಸರನ್ನೂ ಆತುಕೊಂಡು ಬಳಿಕ ಬಿಟ್ಟರು’ ಎಂದಿದ್ದಾರೆ.