ಚಾಮುಂಡೇಶ್ವರಿ ಜನ ನನ್ನನ್ನು ಕಳೆದ ಬಾರಿ ಸೋಲಿಸಿದರು. ಅಲ್ಲಿ ಐದು ಬಾರಿ ಗೆದ್ದಿದ್ದೆನು. ನನ್ನ ಊರು, ತಾಲ್ಲೂಕು ಇರೋ ಕ್ಷೇತ್ರ ಅದು. ಅಲ್ಲಿಯೇ ನನ್ನ ಸೋಲಿಸಿ ಬಿಟ್ರು. ಬಾದಾಮಿ ಜನ ಒಳ್ಳೆಯ ಜನ ಅಂತ ಇಲ್ಲಿ ನಿಂತುಕೊಂಡೆ, ನೀವು ನನ್ನನ್ನು ಗೆಲ್ಲಿಸಿದ್ರಿ. ನಿಮ್ಮ ಋಣ ತೀರಿಸಬೇಕಲ್ಲ' ಎಂದು ಮತ್ತೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಸೋಲಿನ ಕಹಿಯನ್ನು ಸಿದ್ದರಾಮಯ್ಯ ನೆನಪಿಸಿಕೊಂಡರು.