ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಸ್ಲಿಮರು ರಮ್ಜಾನ್ನಲ್ಲಿ ಉಪವಾಸ ಮಾಡುತ್ತಾರೆ, ಕ್ರೈಸ್ತರು ಅವರ ಹಬ್ಬಗಳಲ್ಲಿ ಮತ್ತು ಚರ್ಚ್ಗಳಲ್ಲಿ ಕೆಲವು ನಿಯಮಗಳನ್ನು ಪಾಲಿಸುತ್ತಾರೆ. ಸಿದ್ದರಾಮಯ್ಯ ಆ ಧರ್ಮಗಳ ಅನುಯಾಯಿಗಳ ನಿಯಮಗಳು ಮತ್ತು ಶ್ರದ್ಧೆಯನ್ನು ಪ್ರಶ್ನಿಸುತ್ತಾರೆಯೇ. ಉಪವಾಸ ಮಾಡಬೇಡಿ ಎಂದು ಹೇಳುತ್ತಾರೆಯೇ’ ಎಂದೂ ಪ್ರಶ್ನಿಸಿದರು.