‘ಲಾಕ್ಡೌನ್ ಅವಧಿಯಲ್ಲಿ ಬಹಳಷ್ಟು ಮಂದಿ ಅತಿಥಿ ಉಪನ್ಯಾಸಕರು ತರಕಾರಿ, ಮಾಸ್ಕ್, ಕೃಷಿ ಸೇರಿ ಇತರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕೆಲವರು ಮನೆಯಲ್ಲೇ ಉಳಿದಿದ್ದಾರೆ. ಆದರೆ, ನಮ್ಮಂತಹವರಿಗೆ ಬದುಕು ಸಾಗಿಸಲು ಈಗ ಭಿಕ್ಷಾಟನೆಯೊಂದೇ ದಾರಿ’ ಎಂದುಅಂಗವಿಕಲ ಉಪನ್ಯಾಸಕರ ಸಂಕಷ್ಟ ತೆರೆದಿಟ್ಟರು ರಾಜ್ಯ ಸರ್ಕಾರಿ ಪ್ರಥಮದರ್ಜೆ ಕಾಲೇಜು ಅಂಗವಿಲಕ ಅತಿಥಿ ಉಪನ್ಯಾಸಕರ ರಾಜ್ಯ ಸಮಿತಿ ಅಧ್ಯಕ್ಷ ಮಂಜುನಾಥಗೌಡ ನಿಂಗನಗೌಡ.