‘ಸ್ವಾತಂತ್ರ್ಯ ನಂತರ ಹಳ್ಳಿಗಳನ್ನು ಬಲಪಡಿಸಲು ಒತ್ತು ನೀಡಿಲ್ಲ. ಈಗ ಎರಡನೇ ಸ್ವಾತಂತ್ರ್ಯ ಸಂಗ್ರಾಮದಂತೆ ಆ ಕೆಲಸ ಜನಾಂದೋಲನದ ರೂಪ ಪಡೆಯಬೇಕಿದೆ. ಸರ್ಕಾರ ಒತ್ತು ನೀಡಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಸಣ್ಣ ಕೈಗಾರಿಕೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಅಂಬಾನಿ, ಮಲ್ಯರಂತಹವರಿಗೆ ಒತ್ತುನೀಡಿದ್ದರಿಂದಾಗಿ ಜಿಡಿಪಿಇಂದು ಪಾತಾಳಕ್ಕೆ ಕುಸಿದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.