‘ಬೆಂಗಳೂರಿನಲ್ಲಿ ಫೆ. 15ರಂದು ಸಮಾವೇಶ ಮಾಡಬೇಕು ಎಂದು ನಿರ್ಧರಿಸಿದ್ದೆವು. ಆದರೆ, ಈಗ ಸಮಾವೇಶ ನಡೆಸುವ ದಿನದ ಬಗ್ಗೆ ಚರ್ಚಿಸಲು ಫೆ. 10ರಂದು ತುಮಕೂರಿನಲ್ಲಿ ಜನಪ್ರತಿನಿಧಿಗಳ ಸಭೆ ಕರೆಯಲಾಗಿದೆ. ಸಮುದಾಯದ ಶಾಸಕರು, ಮಾಜಿ ಶಾಸಕರು, ಸಂಸದರು ಹಾಗೂ ವಿವಿಧ ಹಂತದ ಜನಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಬೇಕು’ ಎಂದು ಹೇಳಿದರು.