ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT

ಲೇಖನಗಳು

ADVERTISEMENT

ವಿಶ್ಲೇಷಣೆ | ಎಸ್‌ಐಆರ್‌: ಲೋಪಗಳ ಕೂಪ

Election Irregularities: ಬಿಹಾರದ ಮತದಾರರ ಪಟ್ಟಿಯ ವಿಶ್ಲೇಷಣೆಯು ಎಸ್‌ಐಆರ್‌ನಲ್ಲಿ ಕಂಡುಬಂದ ಲೋಪಗಳು, ಮತದಾರರ ಹೊರತಾಕಿಕೆ, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಅನ್ಯಾಯಕರ ಪ್ರಾತಿನಿಧ್ಯ, ಮತ್ತು ಆಯೋಗದ ಪಾರದರ್ಶಕತೆ ಕೊರತೆಯನ್ನು ಬಹಿರಂಗಪಡಿಸುತ್ತದೆ.
Last Updated 16 ಅಕ್ಟೋಬರ್ 2025, 0:56 IST
ವಿಶ್ಲೇಷಣೆ | ಎಸ್‌ಐಆರ್‌: ಲೋಪಗಳ ಕೂಪ

ವಿಶ್ಲೇಷಣೆ | ಸದಾಶಿವರಾಯರ ಸಮಾಜಧ್ಯಾನ

Historical Analysis: ಕಾರ್ನಾಡ್ ಸದಾಶಿವರಾಯರ ತ್ಯಾಗ, ಆದರ್ಶ ಮತ್ತು ಸಮಾಜಸೇವೆ ಕುರಿತು ಡಾ. ಶಿವರಾಮ ಕಾರಂತರ ಸ್ಮೃತಿಗಳ ಆಧಾರದ ವಿಶ್ಲೇಷಣೆ. ಸತ್ಯನಿಷ್ಠ ರಾಜಕೀಯದ ಮಾದರಿಯಾಗಿದ್ದ ಸದಾಶಿವರಾಯರ ಜೀವನ ಮೌಲ್ಯಗಳ ಚಿಂತನೆ.
Last Updated 15 ಅಕ್ಟೋಬರ್ 2025, 0:00 IST
ವಿಶ್ಲೇಷಣೆ | ಸದಾಶಿವರಾಯರ ಸಮಾಜಧ್ಯಾನ

ವಿಶ್ಲೇಷಣೆ | ಆಟಕ್ಕೇಕೆ ಬೇಕು ರಾಜಕೀಯ?

Cricket Governance: ‘ಅತಿಯಾದ ರಾಜಕೀಯ ಹಸ್ತಕ್ಷೇಪ ವೆಸ್ಟ್‌ ಇಂಡೀಸ್ ಕ್ರಿಕೆಟ್‌ಗೆ ಮಾರಕವಾಗುತ್ತಿದೆ’. ದಶಕದ ಹಿಂದೆ ಡ್ವೇನ್ ಬ್ರಾವೊ ನೀಡಿದ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದರೆ ಇಂದಿನ ಸ್ಥಿತಿ ತಪ್ಪಬಹುದಿತ್ತು.
Last Updated 13 ಅಕ್ಟೋಬರ್ 2025, 22:06 IST
ವಿಶ್ಲೇಷಣೆ | ಆಟಕ್ಕೇಕೆ ಬೇಕು ರಾಜಕೀಯ?

ವಿಶ್ಲೇಷಣೆ | ಚುನಾವಣಾ ಅವ್ಯವಸ್ಥೆ: ಮದ್ದುಂಟೆ?

Election System: ರಾಹುಲ್ ಗಾಂಧಿಯ ಮತಗಳ್ಳತನ ವಿರೋಧ ಆಂದೋಲನದಿಂದ ಕೇಂದ್ರ ಚುನಾವಣಾ ಆಯೋಗದ ನಿಷ್ಪಕ್ಷಪಾತತೆ ಪ್ರಶ್ನೆಯಾಗಿದೆ. ಎಡಿಆರ್ ವರದಿ, ಚುನಾವಣಾ ಸುಧಾರಣೆ ಸಮಿತಿಗಳ ಶಿಫಾರಸುಗಳು ಹಾಗೂ ಸುಪ್ರೀಂ ಕೋರ್ಟ್ ಆದೇಶಗಳ ವಿಶ್ಲೇಷಣೆ ಇಲ್ಲಿದೆ.
Last Updated 13 ಅಕ್ಟೋಬರ್ 2025, 0:10 IST
ವಿಶ್ಲೇಷಣೆ | ಚುನಾವಣಾ ಅವ್ಯವಸ್ಥೆ: ಮದ್ದುಂಟೆ?

ಅರವಿಂದ ಚೊಕ್ಕಾಡಿಯವರ ವಿಶ್ಲೇಷಣೆ | ದೇಶ ವಿಭಜನೆ: ವಾಸ್ತವವೇನು?

Indian Education Policy: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್‌ಸಿಇಆರ್‌ಟಿ) ಇತ್ತೀಚೆಗೆ ದೇಶ ವಿಭಜನೆಯ ಭಯಾನಕತೆಯನ್ನು ಶಾಲಾ ಮಕ್ಕಳಿಗೆ ಮಾಡ್ಯೂಲ್‌ಗಳ ಮೂಲಕ ತಿಳಿಸಲು ಸೂಚಿಸಿತ್ತು.
Last Updated 11 ಅಕ್ಟೋಬರ್ 2025, 0:08 IST
ಅರವಿಂದ ಚೊಕ್ಕಾಡಿಯವರ ವಿಶ್ಲೇಷಣೆ | ದೇಶ ವಿಭಜನೆ: ವಾಸ್ತವವೇನು?

ವಿಶ್ಲೇಷಣೆ: ಸಿಜೆಐ ಮೇಲಿನ ದಾಳಿಯ ಹಿನ್ನೆಲೆ – ಮುನ್ನೆಲೆ...

Supreme Court Controversy: ಮುಖ್ಯ ನ್ಯಾಯಮೂರ್ತಿ ಗವಾಯಿ, ‘ಅವರನ್ನು ಬಿಟ್ಟುಬಿಡಿ, ನಾನು ವಿಚಲಿತನಾಗಿಲ್ಲ. ಇಂತಹ ವಿಷಯಗಳು ನನ್ನ ಮೇಲೆ ಪರಿಣಾಮ ಬೀರುವುದೂ ಇಲ್ಲ’ ಎಂದು ತಕ್ಷಣವೇ ಪ್ರತಿಕ್ರಿಯಿಸಿದರು.
Last Updated 10 ಅಕ್ಟೋಬರ್ 2025, 2:40 IST
ವಿಶ್ಲೇಷಣೆ: ಸಿಜೆಐ ಮೇಲಿನ ದಾಳಿಯ ಹಿನ್ನೆಲೆ – ಮುನ್ನೆಲೆ...

ಗುರುರಾಜ್ ದಾವಣಗೆರೆಯವರ ವಿಶ್ಲೇಷಣೆ | ಎಥೆನಾಲ್ ಮಿಶ್ರಣ: ಇಂಧನ ಕ್ರಾಂತಿ?

The Indian government's decision to mandate a 20% ethanol blend in petrol raises environmental and economic hopes but also concerns regarding vehicle performance. Here's how this shift impacts fuel efficiency, the economy, and the environment.
Last Updated 8 ಅಕ್ಟೋಬರ್ 2025, 0:06 IST
ಗುರುರಾಜ್ ದಾವಣಗೆರೆಯವರ ವಿಶ್ಲೇಷಣೆ | ಎಥೆನಾಲ್ ಮಿಶ್ರಣ: ಇಂಧನ ಕ್ರಾಂತಿ?
ADVERTISEMENT

ಅಖಿಲೇಶ ಚಿಪ್ಪಳಿಯವರ ವಿಶ್ಲೇಷಣೆ: ರಣಹದ್ದು ಕಾಣಿಸುತ್ತಿಲ್ಲ ಏಕೆ?

Vulture Extinction India: ಮಲೆನಾಡಿನಲ್ಲಿ ಜ್ವರ ಬಂದೋ, ಕಾಲೊಡೆಯಿಂದ ನಡೆಯಲಾಗದೆಯೋ, ಬಾಯೊಡೆಯಿಂದ ತಿನ್ನಲಾಗದೆಯೋ, ಮಲೆನಾಡು ಗಿಡ್ಡ ದನಗಳು ಸತ್ತುಹೋಗುತ್ತಿದ್ದವು. ಸತ್ತ ದನಗಳನ್ನು ಸೊಪ್ಪಿನಬೆಟ್ಟಗಳ ಖಾಲಿ ಜಾಗದಲ್ಲಿ ಹಾಕಿ ಬರುತ್ತಿದ್ದರು.
Last Updated 6 ಅಕ್ಟೋಬರ್ 2025, 23:57 IST
ಅಖಿಲೇಶ ಚಿಪ್ಪಳಿಯವರ ವಿಶ್ಲೇಷಣೆ: ರಣಹದ್ದು ಕಾಣಿಸುತ್ತಿಲ್ಲ ಏಕೆ?

ವಿಶ್ಲೇಷಣೆ: ಅರಿವೇ ಪ್ರಜಾಪ್ರಭುತ್ವದ ಜೀವಜಲ

Global Democracy Decline: ‘ಜಾಗತಿಕ ಪ್ರಜಾಪ್ರಭುತ್ವದ ಸ್ಥಿತಿ–2025’ ವರದಿಯ ಪ್ರಕಾರ, ಪ್ರಪಂಚದಾದ್ಯಂತ ಪ್ರಜಾಪ್ರಭುತ್ವ ಕುಸಿತದಲ್ಲಿದೆ. ಭಾರತದಲ್ಲಿಯೂ ಹೈಬ್ರಿಡ್ ಆಡಳಿತ ರೂಪ ಪಡೆದು, ಶಿಕ್ಷಣ ವ್ಯವಸ್ಥೆಯ ದುರ್ಬಲತೆ ಪ್ರಮುಖ ಕಾರಣವಾಗಿದೆ.
Last Updated 5 ಅಕ್ಟೋಬರ್ 2025, 22:30 IST
ವಿಶ್ಲೇಷಣೆ: ಅರಿವೇ ಪ್ರಜಾಪ್ರಭುತ್ವದ ಜೀವಜಲ

ಗಾಂಧೀಜಿ ಅವರ ಸ್ವಚ್ಛ ಭಾರತ ಕನಸನ್ನು ನನಸಾಗಿಸಬೇಕು: ವಿ. ಸೋಮಣ್ಣ

ಗಾಂದಿ ಜಯಂತಿಯ ಈ ದಿನದಂದು ನಾವು ಮಹಾತ್ಮ ಗಾಂಧೀಜಿ ಅವರ ಸದಾ ಸ್ಮರಣೀಯ ಬದ್ಧತೆಯನ್ನು ನೆನೆಪಿಸಿಕೊಳ್ಳುತ್ತೇವೆ, ಅದೆಂದರೆ, “ಸ್ವಾತಂತ್ರ್ಯಕ್ಕಿಂತ ನೈರ್ಮಲ್ಯ ಮುಖ್ಯ’’ ಎಂಬುದು. ಇದು ಕೇವಲ ರೂಪಕವಲ್ಲ, ಅದು ಕ್ರಿಯೆ ಕೈಗೊಳ್ಳಲು ನೀಡಿದ ಸ್ಪಷ್ಟ ಕರೆಯಾಗಿತ್ತು.
Last Updated 2 ಅಕ್ಟೋಬರ್ 2025, 17:22 IST
ಗಾಂಧೀಜಿ ಅವರ ಸ್ವಚ್ಛ ಭಾರತ ಕನಸನ್ನು ನನಸಾಗಿಸಬೇಕು: ವಿ. ಸೋಮಣ್ಣ
ADVERTISEMENT
ADVERTISEMENT
ADVERTISEMENT