11 ಗಂಟೆಗೆ ಕುಮಾರಿ ದಿಯಾ ಉದಯ್ ಅವರಿಂದ ಭರತನಾಟ್ಯ, ಮಧ್ಯಾಹ್ನ 12ಕ್ಕೆ ಬಂಗಾರಪೇಟೆಯ ಆರ್ಯವೈಶ್ಯ ವನಿತ ಸಂಘದಿಂದ ಭಜನೆ, 1 ಗಂಟೆಗೆ ವಿದ್ವಾನ್ ಎನ್.ಕೆ.ಮೋಹನ್ ಕುಮಾರ್ ಅವರಿಂದ ಹರಿಕಥೆ, 2ಕ್ಕೆ ಸಪ್ತಗಿತಿ ಮಹಿಳಾ ಭಜನ ಮಂಡಳಿ ಅವರಿಂದ ಭಜನೆ, 3ಕ್ಕೆ ಪದ್ಮಾವತಿ ಕಲಾನಿಕೇತನ್ ಮತ್ತು ಕಲಾವಿದರಿಂದ ಭರತನಾಟ್ಯ, ಸಂಜೆ 5 ಗಂಟೆಗೆ ವಿದ್ವಾನ್ ಸುಮತಿ ಮತ್ತು ತಂಡದಿಂದ ಪಿಟೀಲು ಹಾಗೂ ಸಂಜೆ 6.30ಕ್ಕೆ ವಿದ್ವಾನ್ ಬಿ. ಹರಿಪ್ರಸಾದ್ ಮತ್ತು ತಂಡದಿಂದ ಸ್ಯಾಕ್ಸೋಫೋನ್ ವಾದನ ನಡೆಯಲಿದೆ.