ಚಿತ್ರದುರ್ಗ ಇತಿಹಾಸ ಕೂಟದ ನಿರ್ದೇಶಕ ಪ್ರೊ.ಲಕ್ಷ್ಮಣ್ತೆಲಗಾವಿ, ಸಾಹಿತಿ ಬಿ.ಎಲ್.ವೇಣು, ಮೀರಾಸಾಬಿಹಳ್ಳಿ ಶಿವಣ್ಣ, ಯಶೋದಾ ಬಿ.ರಾಜಶೇಖರಪ್ಪ ಒಳಗೊಂಡಂತೆ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪನ್ಯಾಸದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಿ.ರಾಜಶೇಖರಯ್ಯ ಪ್ರಾರ್ಥಿಸಿದರು. ಡಾ.ಬಿ.ಕೃಷ್ಣಪ್ಪ ತಿಪ್ಪಣ್ಣಮರಿಕುಂಟೆ ನಿರೂಪಿಸಿದರು.