* * ಈ ಹಿಂದೆ ತಾಲ್ಲೂಕು ಘೋಷಣೆಗಾಗಿ ಎಚ್ ಆಂಜನೇಯ ಅವರೇ ನಮ್ಮ ಜತೆ ಸೇರಿ ಹೆದ್ದಾರಿ ಬಂದ್ ಭಾಗಿಯಾಗಿದ್ದರು. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ಭರಮಸಾಗರ ತಾಲ್ಲೂಕು ಘೋಷಣೆಗಾಗಿ ಪ್ರಯತ್ನ ಮಾಡಲಾಗುವುದು ಎಂದು ಹೇಳಿದ್ದರು ಈಗ ಅವರಿಗೆ ಅಧಿಕಾರವಿದೆ ಘೋಷಣೆ ಮಾಡಲಿ ಡಿ.ವಿ.ಶರಣಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯ, ಭರಮಸಾಗರ.