ಸಭೆಯಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕಾರ್ಯಕಾರಿ ಸದಸ್ಯ ಮೌಲಾನ ಸೈಯ್ಯದ್ ಸಲ್ಮಾನ್ ಹುಸೇನ್ ನದ್ವಿ, ಉತ್ತರಪ್ರದೇಶ ಸುನ್ನಿ ವಕ್ಫ್ ಮಂಡಳಿ ಅಧ್ಯಕ್ಷ ಜಫರ್ ಅಹ್ಮದ್ ಫಾರೂಕಿ, ಲಕ್ನೊ ತೀಲಾಯ್ ವಾಲ್ ಮಸೀದಿಯ ಮೌಲಾನ ವಾಸಿಫ್ ಹಸನ್ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಡಾ. ಅನೀಸ್ ಅನ್ಸಾರಿ, ಸೆಂಟರ್ ಫಾರ್ ಆಬ್ಜೆಕ್ಟಿವ್ ರೀಸರ್ಚ್ ಅಂಡ್ ಡೆವಲಪ್ಮೆಂಟ್ (ಸಿಇಆರ್ಡಿ) ನಿರ್ದೇಶಕ ಎ.ಆರ್.ರೆಹಮಾನ್, ಲಂಡನ್ ಮೂಲದ ವಿಶ್ವ ಇಸ್ಲಾಂ ವೇದಿಕೆ ಅಧ್ಯಕ್ಷ ಮೌಲಾನ ಇಸಾ ಮನ್ಸೂರಿ, ಲಖನೌ ವಕೀಲ ಇಮ್ರಾನ್ ಅಹಮದ್, ಭಾರತೀಯ ಹಜ್ ಸಮಿತಿ ಅಧ್ಯಕ್ಷ ಎ ಅಬೂಬಕ್ಕರ್ ಮತ್ತು ಬೆಂಗಳೂರಿನ ಡಾ.ಮೂಸ ಕೈಸರ್ ಇದ್ದರು.