ಬಿಲ್ವಾರ್(ರಾಜಸ್ಥಾನ):ಹಣ, ಚಿನ್ನ, ಬೆಳ್ಳಿ, ವಜ್ರದಂತಹ ಅಮೂಲ್ಯ ವಸ್ತುಗಳನ್ನು ಲಾಕರ್, ಬಿರುವಿನಲ್ಲಿಟ್ಟು ಬೀಗ ಹಾಕಿ ಭದ್ರಮಾಡಿ ಕಾಯ್ದುಕೊಳ್ಳುವುದು ಸಾಮಾನ್ಯ. ಆದರೆ, ಈಗ ನೀರಿಗೂ ಬೀಗ ಹಾಕಿ ಕಾಯ್ದುಕೊಳ್ಳುವ ಸಮಯ ಬಂದಿದೆ. ನೀರಿಗೆ ಎಲ್ಲಿಲ್ಲದ ಮಹತ್ವ. ಹನಿ ನೀರು ಅಮೂಲ್ಯ ಎಂಬ ಸ್ಥಿತಿಗೆ ಬಂದು ತಲುಪಿದ್ದೇವೆ.