‘ನಿಷ್ಠಾವಂತ ಹಿಂದೂ ಆಗಿದ್ದ ನೇತಾಜಿ, ಇತರ ಧರ್ಮಗಳನ್ನು ಗೌರವಿಸುತ್ತಿದ್ದರು. ಚಿತಾಭಸ್ಮದ ಒಂದು ಭಾಗವನ್ನು ಅವರ ಮಗಳಿಂದ ಗಂಗೆಯಲ್ಲಿ ವಿಸರ್ಜನೆ ಮಾಡಿಸಬೇಕು. ಒಂದಿಷ್ಟು ಭಾಗವನ್ನು ನವದೆಹಲಿಯಲ್ಲಿರುವ ಅವರ ಸ್ಮಾರಕದಲ್ಲಿರಿಸಬೇಕು ಹಾಗೂ ಉಳಿದದ್ದನ್ನು ಮಣಿಪುರದ ಮೊಯಿರಾಂಗ ನಗರದಲ್ಲಿ ಸಂರಕ್ಷಿಸಿಡಬೇಕು’ ಎಂದು ಅವರು ಹೇಳಿದ್ದಾರೆ.