<p><strong>ನವದೆಹಲಿ:</strong> ದೆಹಲಿ ವಿಧಾಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ನಡುವೆ ಆಮ್ ಆದ್ಮಿ ಪಕ್ಷದ(ಎಎಪಿ) ಪ್ರಚಾರ ಗೀತೆಯನ್ನು ಮಂಗಳವಾರ ಬಿಡುಗಡೆ ಮಾಡಿದೆ.</p><p>‘ಫಿರ್ ಲಾಯೆಂಗೆ ಕೇಜ್ರಿವಾಲ್’ (ಕೇಜ್ರಿವಾಲ್ ಅವರನ್ನು ಮತ್ತೆ ಕರೆತರುತ್ತೇವೆ) ಹೆಸರಿನ ಗೀತೆಯನ್ನು ಮಂಗಳವಾರ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಬಿಡುಗಡೆ ಮಾಡಿದರು.</p><p>‘ಇಡೀ ದೇಶ ಆಮ್ ಆದ್ಮಿ ಪಕ್ಷದ ಪ್ರಚಾರ ಗೀತೆಗಾಗಿ ಕಾಯುತ್ತಿದೆ. ಇಂದು ನಾನು ಈ ಹಾಡನ್ನು ದೆಹಲಿ ಮತ್ತು ದೇಶದ ಜನತೆಗೆ ಅರ್ಪಿಸುತ್ತಿದ್ದೇನೆ’ ಎಂದು ಕೇಜ್ರಿವಾಲ್ ಕಾರ್ಯಕ್ರಮದಲ್ಲಿ ಹೇಳಿದರು.</p>.<p>ಈ ಕುರಿತು ಎಎಪಿ ಸಂಸದ ಸಂಜಯ್ ಸಿಂಗ್ ಮಾತನಾಡಿ, ‘ಈ ಗೀತೆ ಖಂಡಿತಾವಗಿಯೂ ಯಶಸ್ಸು ಕಾಣಲಿದೆ. ನಮ್ಮ ಘೋಷಣೆ ಮತ್ತು ಈ ಗೀತೆ ಕೇಜ್ರಿವಲ್ ಅವರನ್ನು ಮರು ಆಯ್ಕೆ ಮಾಡುವ ಧ್ಯೇಯವನ್ನೇ ಹೊಂದಿದೆ. ಈ ಗೀತೆ ಪ್ರತಿ ಮನೆ ಮತ್ತು ಪ್ರತಿಯೊಬ್ಬರನ್ನು ತಲುಪಿ, ಬಹುಮತದಲ್ಲಿ ಕೇಜ್ರಿವಾಲ್ ಜಯ ಸಾಧಿಸಲಿದ್ದಾರೆ’ ಎಂದರು.</p>.ದೆಹಲಿ ವಿಧಾನಸಭೆ ಮತಕ್ಕೆ ಮುಹೂರ್ತ: AAP, BJP,ಕೈ ನಡುವೆ ಹಣಾಹಣಿಗೆ ವೇದಿಕೆ ಸಜ್ಜು.ರಾಹುಲ್ ಚುನಾವಣಾ ವೆಚ್ಚವಾಗಿ ಕ್ಷೇತ್ರಕ್ಕೆ ₹70 ಲಕ್ಷ: ಚು. ಆಯೋಗಕ್ಕೆ ಮಾಹಿತಿ.Delhi Polls | ಭ್ರಷ್ಟಾಚಾರ ಮುಕ್ತ ದೆಹಲಿ ಅಭಿವೃದ್ಧಿಗೆ ಒತ್ತು: ಪ್ರಧಾನಿ ಮೋದಿ .ದೆಹಲಿ ಚುನಾವಣೆ ಹೊತ್ತಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮ: ಆತಿಶಿ ಆರೋಪ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ದೆಹಲಿ ವಿಧಾಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ನಡುವೆ ಆಮ್ ಆದ್ಮಿ ಪಕ್ಷದ(ಎಎಪಿ) ಪ್ರಚಾರ ಗೀತೆಯನ್ನು ಮಂಗಳವಾರ ಬಿಡುಗಡೆ ಮಾಡಿದೆ.</p><p>‘ಫಿರ್ ಲಾಯೆಂಗೆ ಕೇಜ್ರಿವಾಲ್’ (ಕೇಜ್ರಿವಾಲ್ ಅವರನ್ನು ಮತ್ತೆ ಕರೆತರುತ್ತೇವೆ) ಹೆಸರಿನ ಗೀತೆಯನ್ನು ಮಂಗಳವಾರ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಬಿಡುಗಡೆ ಮಾಡಿದರು.</p><p>‘ಇಡೀ ದೇಶ ಆಮ್ ಆದ್ಮಿ ಪಕ್ಷದ ಪ್ರಚಾರ ಗೀತೆಗಾಗಿ ಕಾಯುತ್ತಿದೆ. ಇಂದು ನಾನು ಈ ಹಾಡನ್ನು ದೆಹಲಿ ಮತ್ತು ದೇಶದ ಜನತೆಗೆ ಅರ್ಪಿಸುತ್ತಿದ್ದೇನೆ’ ಎಂದು ಕೇಜ್ರಿವಾಲ್ ಕಾರ್ಯಕ್ರಮದಲ್ಲಿ ಹೇಳಿದರು.</p>.<p>ಈ ಕುರಿತು ಎಎಪಿ ಸಂಸದ ಸಂಜಯ್ ಸಿಂಗ್ ಮಾತನಾಡಿ, ‘ಈ ಗೀತೆ ಖಂಡಿತಾವಗಿಯೂ ಯಶಸ್ಸು ಕಾಣಲಿದೆ. ನಮ್ಮ ಘೋಷಣೆ ಮತ್ತು ಈ ಗೀತೆ ಕೇಜ್ರಿವಲ್ ಅವರನ್ನು ಮರು ಆಯ್ಕೆ ಮಾಡುವ ಧ್ಯೇಯವನ್ನೇ ಹೊಂದಿದೆ. ಈ ಗೀತೆ ಪ್ರತಿ ಮನೆ ಮತ್ತು ಪ್ರತಿಯೊಬ್ಬರನ್ನು ತಲುಪಿ, ಬಹುಮತದಲ್ಲಿ ಕೇಜ್ರಿವಾಲ್ ಜಯ ಸಾಧಿಸಲಿದ್ದಾರೆ’ ಎಂದರು.</p>.ದೆಹಲಿ ವಿಧಾನಸಭೆ ಮತಕ್ಕೆ ಮುಹೂರ್ತ: AAP, BJP,ಕೈ ನಡುವೆ ಹಣಾಹಣಿಗೆ ವೇದಿಕೆ ಸಜ್ಜು.ರಾಹುಲ್ ಚುನಾವಣಾ ವೆಚ್ಚವಾಗಿ ಕ್ಷೇತ್ರಕ್ಕೆ ₹70 ಲಕ್ಷ: ಚು. ಆಯೋಗಕ್ಕೆ ಮಾಹಿತಿ.Delhi Polls | ಭ್ರಷ್ಟಾಚಾರ ಮುಕ್ತ ದೆಹಲಿ ಅಭಿವೃದ್ಧಿಗೆ ಒತ್ತು: ಪ್ರಧಾನಿ ಮೋದಿ .ದೆಹಲಿ ಚುನಾವಣೆ ಹೊತ್ತಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮ: ಆತಿಶಿ ಆರೋಪ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>