ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಎಎಪಿಗೆ ಹಣ ನೀಡುವಂತೆ ಶರತ್‌ ಚಂದ್ರ ರೆಡ್ಡಿಗೆ ಬೆದರಿಸಿದ್ದ ಕವಿತಾ: ಸಿಬಿಐ

Published : 13 ಏಪ್ರಿಲ್ 2024, 13:20 IST
Last Updated : 13 ಏಪ್ರಿಲ್ 2024, 13:20 IST
ಫಾಲೋ ಮಾಡಿ
Comments
ಎಎಪಿ ಆರೋಪವೇನು?
‘ರೆಡ್ಡಿ ಒಡೆತನದ ಕಂಪನಿಯು ಬಿಜೆಪಿಗೆ ಚುನಾವಣಾ ಬಾಂಡ್‌ಗಳ ಮೂಲಕ 59.5 ಕೋಟಿ ದೇಣಿಗೆ ನೀಡಿದೆ. ಎರಡು ವರ್ಷಗಳಿಂದ ಈ ಪ್ರಕರಣದಲ್ಲಿ ಹುಡುಕುತ್ತಿರುವ ಹಣದ ಜಾಡು ಇಲ್ಲಿದೆ’ ಎಂದು ಎಎಪಿ ಮಾರ್ಚ್‌ 24ರಂದು ಆರೋಪಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT