ಬಹಾದ್ದೂರ್ಬಾಯಿ ಜೀವಭಾಯಿ (35) ಎಂಬುವವರುಮಾವಿನ ತೋಟದ ಗುಡಿಸಲಿನ ಹೊರಗೆ ಮಲಗಿದ್ದರು. ಶುಕ್ರವಾರ ಮಧ್ಯರಾತ್ರಿ 1ರ ವೇಳೆಗೆ ಸಿಂಹವೊಂದು ಅಲ್ಲಿಯೇ ಕಟ್ಟಿಹಾಕಿದ್ದ ಮೇಕೆಯ ಮೇಲೆ ದಾಳಿ ಮಾಡಲು ಯತ್ನಿಸಿತು. ಈ ವೇಳೆ ಎಚ್ಚರಗೊಂಡ ಅವರು ಮೇಕೆಯನ್ನು ರಕ್ಷಿಸಲು ಮುಂದಾದಾಗ ಸಿಂಹ ದಾಳಿ ನಡೆಸಿ ಕೊಂದು ಹಾಕಿತುಜುನಾಗಡದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ದುಷ್ಯಂತ್ ವಾಸವಾಡ ತಿಳಿಸಿದ್ದಾರೆ.