ಜಿಲ್ಲಾ ನ್ಯಾಯಾಲಯಗಳಲ್ಲಿ ಕ್ರಿಮಿನಲ್ ಪ್ರಕರಣದ ವಿಚಾರಣೆಗಳು ನಡೆಯುತ್ತಿರುತ್ತವೆ. ಹಾಗಾಗಿ, ಸಮಿತಿಯು ಪ್ರತಿಯೊಂದು ರಾಜ್ಯದ ವಕೀಲರ ಸಂಘದ ಸದಸ್ಯರ ಜೊತೆ ಸಮಾಲೋಚಿಸಬೇಕು. ಕಾನೂನಾಸಕ್ತರು, ತಜ್ಞರು, ಸಂಸ್ಥೆಗಳೊಟ್ಟಿಗೆ ಚರ್ಚಿಸಬೇಕೆಂದು ಮಾರನ್ ಸಲಹೆ ನೀಡಿದರು. ಇದಕ್ಕೆ ಟಿಎಂಸಿ ಸದಸ್ಯ ಡೆರೆಕ್ ಒಬ್ರಿಯಾನ್ ಕೂಡ ಧ್ವನಿಗೂಡಿಸಿದರು ಎಂದು ತಿಳಿಸಿವೆ.