‘ಏಕರೂಪ ನಾಗರಿಕ ಸಂಹಿತೆ ಜಾರಿಯಿಂದ ಮುಸ್ಲಿಮರಿಗೆ ಮಾತ್ರವಲ್ಲ, ಕ್ರೈಸ್ತರು, ಸಿಖ್ಖರು, ಬುಡಕಟ್ಟು ಜನರು, ಜೈನರು, ಪಾರ್ಸಿ ಸಮುದಾಯದವರಿಗೂ ತೊಂದರೆಯಾಗುತ್ತದೆ. ಒಂದೇ ಬಾರಿಗೆ ಇಷ್ಟೊಂದು ಸಮುದಾಯಗಳಿಗೆ ಕಿರುಕುಳ ಕೊಡುವುದರಿಂದ ಯಾವುದೇ ಸರ್ಕಾರಕ್ಕೆ ಒಳ್ಳೆಯದಾಗುವುದಿಲ್ಲ. ಆದ್ದರಿಂದ ಈ ಸಂಹಿತೆಯನ್ನು ಜಾರಿ ಮಾಡಬಾರದು ಎಂಬುದು ಸರ್ಕಾರಕ್ಕೆ ನನ್ನ ಸಲಹೆ’ ಎಂದು ತಿಳಿಸಿದರು.