'ಚೀತಾಗಳನ್ನು ಭಾರತಕ್ಕೆ ತರುವುದರಿಂದ ಬಡತನ, ನಿರುದ್ಯೋಗ, ಹಣದುಬ್ಬರ ಕೊನೆಗೊಳ್ಳುತ್ತದೆಯೇ.ಚೀತಾಗಳನ್ನು ತರುವುದರಿಂದ ರೈತರು ಮತ್ತು ದೇಶದ ಗಡಿಗಳು ಸುರಕ್ಷಿತವಾಗಿರಬಹುದೇ? ಆದರೆ ಚೀತಾಗಳನ್ನು ಭಾರತಕ್ಕೆ ತರುವ ಮೂಲಕವಿದೇಶಿ ರೋಗವನ್ನುತರಲಾಗಿದೆ. ಹಸುಗಳು ಮತ್ತು ಎತ್ತುಗಳು ಹಿಂದೆಂದೂ ಇಂತಹ ಕಾಯಿಲೆಯಿಂದ ಸತ್ತಿರಲಿಲ್ಲ. ರೈತರನ್ನು ನಾಶಮಾಡಲು ಮೊದಲ ಬಾರಿಗೆ ಇಂತಹ ರೋಗಗಳನ್ನು ಭಾರತಕ್ಕೆತರಲಾಯಿತು' ಎಂದು ಪಟೋಲೆ ಆರೋಪಿಸಿದ್ದಾರೆ.