— Chowkidar Narendra Modi (@narendramodi) May 18, 2019
ಬೆಳಿಗ್ಗೆ 9.30ಕ್ಕೆ ಬಂದಿಳಿದ ಪ್ರಧಾನಿ, ದೇವರ ದರ್ಶನ ಪಡೆದು ಕೇದರಪುರಿ ಮರುನಿರ್ಮಾಣ ಯೋಜನೆ ಕೆಲಸಗಳನ್ನು ಪರಿಶೀಲಿಸಿದರು. 2014ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇದು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವುದು ಇದು ನಾಲ್ಕನೇ ಬಾರಿ.
ಮೋದಿ ಅವರು ಭಾನುವಾರ ಬದರಿನಾಥಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ದೇವರ ದರ್ಶನ ಪಡೆದು, ದೇವಸ್ಥಾನ ಅಭಿವೃದ್ಧಿ ಕೆಲಸಗಳ ಬಗ್ಗೆ ಪರಾಮರ್ಶಿಸಲಿದ್ದಾರೆ.