<p><strong>ಶಿಲ್ಲಾಂಗ್:</strong> ಮೇಘಾಲಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಸೈಯದ್ ಮೊಹಮ್ಮದ್ ಎ. ರಾಝಿ ಅವರ ಮೃತದೇಹವು ಉಜ್ಬೇಕಿಸ್ತಾನದ ಬುಖಾರಾ ನಗರದ ಹೋಟೆಲ್ವೊಂದರಲ್ಲಿ ದೊರೆತಿದೆ. </p>.<p>‘ರಾಝಿ ಅವರು ವೈಯಕ್ತಿಕ ಪ್ರವಾಸದ ಮೇಲೆ ಏಪ್ರಿಲ್ 4ರಿಂದಲೇ ಬುಖಾರಾ ನಗರದಲ್ಲಿ ತಂಗಿದ್ದರು. ಹೃದಯ ಸ್ತಂಬನದಿಂದ ಅವರು ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ’ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದರು.</p>.<p>‘ಹಲವು ಬಾರಿ ಕರೆ ಮಾಡಿದರೂ ರಾಝಿ ಅವರು ಪ್ರತಿಕ್ರಿಯಿಸಲಿಲ್ಲ. ಆದ್ದರಿಂದ, ಹೋಟೆಲ್ನವರು ಕೊಠಡಿಯ ಬಾಗಿಲು ಒಡೆದು ಒಳಗೆ ಹೋಗಿದ್ದಾರೆ. ರಾಝಿ ಅವರ ಪತ್ನಿ ಬುಖಾರ ನಗರಕ್ಕೆ ತೆರಳಲಿದ್ದಾರೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಲ್ಲಾಂಗ್:</strong> ಮೇಘಾಲಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಸೈಯದ್ ಮೊಹಮ್ಮದ್ ಎ. ರಾಝಿ ಅವರ ಮೃತದೇಹವು ಉಜ್ಬೇಕಿಸ್ತಾನದ ಬುಖಾರಾ ನಗರದ ಹೋಟೆಲ್ವೊಂದರಲ್ಲಿ ದೊರೆತಿದೆ. </p>.<p>‘ರಾಝಿ ಅವರು ವೈಯಕ್ತಿಕ ಪ್ರವಾಸದ ಮೇಲೆ ಏಪ್ರಿಲ್ 4ರಿಂದಲೇ ಬುಖಾರಾ ನಗರದಲ್ಲಿ ತಂಗಿದ್ದರು. ಹೃದಯ ಸ್ತಂಬನದಿಂದ ಅವರು ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ’ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದರು.</p>.<p>‘ಹಲವು ಬಾರಿ ಕರೆ ಮಾಡಿದರೂ ರಾಝಿ ಅವರು ಪ್ರತಿಕ್ರಿಯಿಸಲಿಲ್ಲ. ಆದ್ದರಿಂದ, ಹೋಟೆಲ್ನವರು ಕೊಠಡಿಯ ಬಾಗಿಲು ಒಡೆದು ಒಳಗೆ ಹೋಗಿದ್ದಾರೆ. ರಾಝಿ ಅವರ ಪತ್ನಿ ಬುಖಾರ ನಗರಕ್ಕೆ ತೆರಳಲಿದ್ದಾರೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>