'ನನ್ನ ಹೆಂಡತಿ ಮತ್ತು ಮಕ್ಕಳ ಒಪ್ಪಿಗೆಯೊಂದಿಗೆ ನನ್ನೆಲ್ಲ ಭವಿಷ್ಯ ನಿಧಿ ಮತ್ತು ಗ್ರಾಚ್ಯುಟಿ ಹಣವನ್ನು ಬಡ ವಿದ್ಯಾರ್ಥಿಗಳ ಶಾಲೆಗೆ ನೀಡಲು ನಿರ್ಧರಿಸಿದೆ. ಜಗತ್ತಿನಲ್ಲಿ ದುಃಖವನ್ನು ಯಾರೂ ಕಡಿಮೆ ಮಾಡಲು ಸಾಧ್ಯವಿಲ್ಲ, ಆದರೆ, ನಾವು ನಮ್ಮಿಂದಾಗುವ ಒಳ್ಳೆಯದನ್ನು ಮಾಡಬೇಕು' ಎಂದು ಚಾನ್ಸೋರಿಯಾ ಈವೆಂಟ್ನಲ್ಲಿ ಹೇಳಿದರು.