ಏಳು ಪೀಠಗಳಲ್ಲಿ ವರ್ಚುವಲ್ ಕಲಾಪಗಳನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ರೈಲು ಸೇವೆಗಳ ವ್ಯತ್ಯಯದಿಂದಾಗಿ ಸಿಬ್ಬಂದಿ ಕೊರತೆ ಉಂಟಾಯಿತು. ಪರಿಣಾಮವಾಗಿ ಅರ್ಜಿಗಳ ವಿಚಾರಣೆ ನಡೆಸಲು ಸಾಧ್ಯವಾಗಲಿಲ್ಲ. ಹೀಗಾಗಿ ದಿನದ ಎಲ್ಲ ಕಲಾಪಗಳನ್ನು ನ್ಯಾಯಾಲಯ ಸ್ಥಗಿತಗೊಳಿಸಲಾಗಿದೆ ಎಂದು ನ್ಯಾಯಾಲಯದ ರಿಜಿಸ್ಟ್ರಾರ್ ವಿ.ಆರ್.ಕಚಾರೆ ತಿಳಿಸಿದ್ದಾರೆ.