‘ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಆ್ಯಂಡ್ ಸೈನ್ಸ್ನ (ಟಿಐಎಸ್ಎಸ್) ವರದಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗಿದ್ದು, ಸಂತ್ರಸ್ತ ಬಾಲಕ ಮತ್ತು ಇತರ ವಿದ್ಯಾರ್ಥಿಗಳ ಸಮಾಲೋಚನೆಗೆ ಟಿಐಎಸ್ಎಸ್ ಆಹ್ವಾನ ನೀಡಿತ್ತು. ಆದರೆ, ಈ ಕುರಿತು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ನ್ಯಾಯಪೀಠ ಹೇಳಿತು.