ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಛತ್ತೀಸಗಢದಲ್ಲಿ ನಕ್ಸಲರ ಅಟ್ಟಹಾಸ; ಭದ್ರತಾ ಪಡೆ ವಾಹನ ಸ್ಫೋಟ, 9 ಮಂದಿ ಹುತಾತ್ಮ

Published : 6 ಜನವರಿ 2025, 9:45 IST
Last Updated : 6 ಜನವರಿ 2025, 9:45 IST
ಫಾಲೋ ಮಾಡಿ
Comments
ನಮ್ಮ ಪೊಲೀಸರ ತ್ಯಾಗವನ್ನು ವ್ಯರ್ಥವಾಗಲು ಬಿಡುವುದಿಲ್ಲ. 2026ರ ಮಾರ್ಚ್‌ ಒಳಗಾಗಿ ಭಾರತದಿಂದ ನಕ್ಸಲ್‌ ಚಟುವಟಿಕೆಯನ್ನು ಅಂತ್ಯಗೊಳಿಸಲಾಗುವುದು.
–ಅಮಿತ್‌ ಶಾ, ಕೇಂದ್ರ ಗೃಹ ಸಚಿವ
ಬತ್ಸರ್‌ ಪ್ರದೇಶದಲ್ಲಿ ನಡೆಸುತ್ತಿರುವ ಕಾರ್ಯಾಚರಣೆಯಿಂದ ನಕ್ಸಲರು ಹತಾಶರಾಗಿದ್ದಾರೆ. ಇದಕ್ಕಾಗಿಯೇ ಇಂಥ ಹೇಡಿತನದ ಕೆಲಸ ಮಾಡಿದ್ದಾರೆ.
–ವಿಷ್ಣುದೇವ್‌ ಸಾಯಿ, ಛತ್ತೀಸಗಢ ಮುಖ್ಯಮಂತ್ರಿ
ಮಾಜಿ ನಕ್ಸಲರ ತಂಡ
ಜಿಲ್ಲಾ ಮೀಸಲು ಪಡೆಯಲ್ಲಿ ರಾಜ್ಯ ಪೊಲೀಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ. ಇವರ ಜೊತೆಯಲ್ಲಿ ಸ್ಥಳೀಯ ಬುಡಕಟ್ಟು ಜನರನ್ನೂ ಮತ್ತು ನಕ್ಸಲ್‌ ಚುಟುವಟಿಕೆಗಳಿಂದ ಹೊರಬಂದು ಶರಣಾಗತಿ ಪಡೆದು ಮಾಜಿ ನಕ್ಸಲರನ್ನೂ ಈ ಪಡೆಯಲ್ಲಿ ಸೇರಿಸಿಕೊಳ್ಳಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT