ಶನಿವಾರ, 19 ಜುಲೈ 2025
×
ADVERTISEMENT
ADVERTISEMENT

ನರೇಂದರ್‌ ಸರೆಂಡರ್‌: ರಾಹುಲ್‌ ಹೇಳಿಕೆಗೆ ಬಿಜೆಪಿ ಖಂಡನೆ, ಕಾಂಗ್ರೆಸ್‌ ಸಮರ್ಥನೆ

ನೆಹರೂ– ಗಾಂಧಿ ಕುಟುಂಬದ್ದು ಶರಣಾಗುವ ಇತಿಹಾಸ: ಬಿಜೆಪಿ | ಬಿಜೆಪಿ– ಆರ್‌ಎಸ್‌ಎಸ್‌ನದ್ದು ಹೇಡಿತನದ ಇತಿಹಾಸ: ಕಾಂಗ್ರೆಸ್‌
Published : 4 ಜೂನ್ 2025, 15:44 IST
Last Updated : 4 ಜೂನ್ 2025, 15:44 IST
ಫಾಲೋ ಮಾಡಿ
Comments
ರಾಹುಲ್‌ ಗಾಂಧಿ ಅವರ ಹೇಳಿಕೆಯು ದೇಶದ್ರೋಹಕ್ಕೆ ಕಡಿಮೆಯೇನಲ್ಲ. ಶರಣಾಗತಿ ಎಂಬುದು ಕಾಂಗ್ರೆಸ್‌ ಪಕ್ಷದ ನಿಘಂಟು ಮತ್ತು ಡಿಎನ್‌ಎನಲ್ಲಿಯೇ ಇದೆ. ನೀವು ಭಯೋತ್ಪಾದನೆಗೆ ಶರಣಾಗಿದ್ದೀರಿ ಶರ್ಮ್‌–ಅಲ್‌–ಶೇಖ್‌ಗೆ ಶರಣಾಗಿದ್ದೀರಿ 1971ರ ಯುದ್ಧ ಗೆದ್ದ ನಂತರ ಶಿಮ್ಲಾದ ಮೇಜಿನ ಬಳಿ ಶರಣಾಗಿದ್ದೀರಿ ಸಿಂಧೂ ಜಲ ಒಪ್ಪಂದದಲ್ಲಿ ಶರಣಾಗಿದ್ದೀರಿ ದೇಶದ ಸ್ವಾತಂತ್ರ್ಯದ ಸಮಯದಲ್ಲಿ ಮುಸ್ಲಿಂ ಲೀಗ್‌ಗೆ ಶರಣಾಗಿದ್ದೀರಿ
– ಜೆ.ಪಿ. ನಡ್ಡಾ ಬಿಜೆಪಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT