‘ಲಸಿಕೆ ಪಡೆಯಲು ಬಂದವರನ್ನು ನಾವು ತುಂಬಾ ಹೊತ್ತು ಕಾಯಿಸುವುದಿಲ್ಲ. ಇದು ಹೆಚ್ಚಿನವರಿಗೆ ಇಷ್ಟವಾಗಿದೆ. ನಾವು ಪ್ರತಿಯೊಂದು ಸಣ್ಣ, ಸಣ್ಣ ವಿಷಯಗಳ ಮೇಲೆ ಗಮನ ಇಡುತ್ತೇವೆ. ಇದರಿಂದಾಗಿ ಲಸಿಕೆ ಅಭಿಯಾನವು ಉತ್ತಮವಾಗಿ ನಡೆಯುತ್ತಿದೆ’ ಎಂದು ಪಶ್ಚಿಮ ವಿನೋದ್ ನಗರದ ಆರ್ಎಸ್ಬಿವಿಲಸಿಕಾ ಕೇಂದ್ರದ ಮುಖ್ಯಸ್ಥ ಲಕ್ಷ್ಮೀ ಕಾಂತ್ ದುಬೆ ಅವರು ತಿಳಿಸಿದರು.