ಉಭಯ ಬಣಗಳವಿಲೀನಕ್ಕೆ ಮುಂಚಿತವಾಗಿ ಸ್ವತಃ ಪನ್ನೀರ್ಸೆಲ್ವಂ ಅವರನ್ನು ಬೆಂಬಲಿಸುತ್ತಿದ್ದ ಪಕ್ಷದ ಉನ್ನತ ಮೂಲವೊಂದು, ಮುಖ್ಯಮಂತ್ರಿ ಅಭ್ಯರ್ಥಿಯ ಸುತ್ತಲಿನ ಚರ್ಚೆಯನ್ನು ಈಗಲೇ ಇತ್ಯರ್ಥಪಡಿಸಬೇಕಾಗಿದೆ. ಹೆಚ್ಚಿನ ನಾಯಕರು ಈ ತೀರ್ಮಾನವನ್ನು ಬೆಂಬಲಿಸಿದ್ದು, ಸದ್ಯಕ್ಕೆ 2021ರ ವಿಧಾನಸಭೆ ಚುನಾವಣೆಗೆ ಪಳನಿಸ್ವಾಮಿ ಅವರೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿರಲಿದ್ದಾರೆ ಎಂದು ತಿಳಿಸಿದೆ.