ಉಗ್ರರ ಆತ್ಮಾಹುತಿ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಒಕ್ಕೂಟ, ದಾಳಿಯಲ್ಲಿ ಮಡಿದ ಸಿಆರ್ಪಿಎಫ್ ಸಿಬ್ಬಂದಿ ಕುಟುಂಬದವರಿಗೆ ಸಂತಾಪ ಸೂಚಿಸಿದರು.‘ದೇಶ ಮೊದಲು, ದೇಶದೊಂದಿಗೆ ನಾವು ನಿಲ್ಲುತ್ತೇವೆ’ ಎನ್ನುವ ಧ್ಯೇಯವಾಕ್ಯದ ಮೂಲಕ ಈ ನಿಷೇಧದ ನಿರ್ಧಾರವನ್ನು ಒಕ್ಕೂಟ ಪ್ರಕಟಿಸಿದೆ. ನಿಷೇಧಿತ ಕಲಾವಿದರನ್ನು ಬಳಸಿಕೊಂಡಿದ್ದು ತಿಳಿದು ಬಂದರೆ ಅವರನ್ನು ಒಕ್ಕೂಟದಿಂದ ಹೊರಹಾಕುವುದಾಗಿಯೂ ಪ್ರಕಟಣೆಯಲ್ಲಿ ಹೇಳಿದೆ.