‘ವಯನಾಡುವಿನಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಕ್ಷೇತ್ರಕ್ಕೆ ರಾಹುಲ್ ಗಾಂಧಿ ಅವರ ಕೊಡುಗೆ ಏನೂ ಇಲ್ಲ. ಕಳೆದ ಬಾರಿ ಅಮೇಠಿಯಲ್ಲಿ ಆದ ಹಾಗೆ ಈ ಬಾರಿ ಇಲ್ಲಿ ಆಗಲಿದೆ’ ಎಂದು ಸುರೇಂದ್ರನ್ ಹೇಳಿದ್ದಾರೆ.
‘ವಯನಾಡುವಿನಿಂದ ಸ್ಪರ್ಧಿಸಲು ನಮಗೆ ಹೇಳಿದ್ದಾರೆ. ಇಂಡಿಯಾ ಒಕ್ಕೂಟದ ನಾಯಕರು ಒಂದೇ ಕ್ಷೇತ್ರದಿಂದ ಏಕೆ ಕಣಕ್ಕಿಳಿದಿದ್ದಾರೆ ಎಂದು ಇಲ್ಲಿನ ಜನ ಕೇಳುತ್ತಾರೆ’ ಎಂದು ಸುರೇಂದ್ರನ್ ಹೇಳಿದ್ದಾರೆ.