‘ನಕಲಿ ಸಾಕ್ಷ್ಯಗಳ ಆಧಾರ’ದಲ್ಲಿ ತಮ್ಮ ವಿರುದ್ಧ ಹುಸಿ ಪ್ರಕರಣ ದಾಖಲಿಸಲಾಗಿದೆ. ಅದಕ್ಕೆ ತಲೆಬಾಗುವ ಮತ್ತು ಪಕ್ಷವನ್ನು ತೊರೆಯುವ ಪ್ರಶ್ನೆಯೇ ಇಲ್ಲ ಎಂದು ಇ.ಡಿ. ಅಧಿಕಾರಿಗಳು ಕಚೇರಿಗೆ ಕರೆದೊಯ್ಯುವ ಮುನ್ನ ರಾವುತ್ ಹೇಳಿದ್ದರು. ‘ಅವರು ನನ್ನನ್ನು ಬಂಧಿಸುತ್ತಾರೆ, ನನ್ನನ್ನು ಜೈಲಿಗೆ ಕಳುಹಿಸುತ್ತಾರೆ’ ಎಂದು ಇ.ಡಿ. ಕಚೇರಿಯಲ್ಲಿ ಹೇಳಿದರು.