‘ರಥಬೀದಿ ಸೇರಿದಂತೆ ದೇವಸ್ಥಾನದ ಸುತ್ತಮುತ್ತಲೂ ವ್ಯಾಪಾರಿಗಳು ಮಳಿಗೆಗಳನ್ನು ತೆರೆದಿದ್ದಾರೆ. ಪೂಜಾ ಸಾಮಗ್ರಿಗಳ ಮಾರಾಟ, ದೇವರ ದರ್ಶನ, ಅನ್ನದಾಸೋಹ ಸೇವೆ ಸುಗಮವಾಗಿ ನಡೆಯುತ್ತಿವೆ. ವಿವಿಧ ರಾಜ್ಯಗಳಿಂದ ಭಕ್ತರು ಬರುತ್ತಿದ್ದು, ಪ್ರತಿವರ್ಷ ಯುಗಾದಿ ದಿನ ಕಾಣುತ್ತಿದ್ದ ಜನದಟ್ಟಣೆ ಈ ವರ್ಷವೂ ಇದೆ‘ ಎಂದು ಪಂಚಾಚಾರ್ಯ ಮಠದ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.