ಇದಕ್ಕೆ ಟ್ವೀಟ್ ಮೂಲಕವೇ ತಿರುಗೇಟು ನೀಡಿರುವ ರಾಜ್ಯಪಾಲ ಧನಕರ್, ‘ಈ ವಿಷಯದ ಬಗ್ಗೆ ತಮಿಳುನಾಡು ಮುಖ್ಯಮಂತ್ರಿಯ ಗಮನ ಸೆಳೆಯುವುದು ಸಮಯೋಚಿತ ಅನಿಸುತ್ತದೆ. ಅವರ ಅಭಿಪ್ರಾಯಗಳು ಬಹಳ ಕಟುವಾಗಿದ್ದು, ನೋವನ್ನುಂಟು ಮಾಡುವಂಥವು ಹಾಗೂ ಆಧಾರರಹಿತವೂ ಆಗಿವೆ. ರಾಜ್ಯ ಸರ್ಕಾರದ ಮನವಿಯಂತೆ ಅಧಿವೇಶನವನ್ನು ಮುಂದೂಡಲಾಗಿದೆ’ ಎಂದು ಹೇಳಿದ್ದಾರೆ.