ಸೋಮವಾರ, 3 ನವೆಂಬರ್ 2025
×
ADVERTISEMENT
ADVERTISEMENT

ಹೈದರಾಬಾದ್‌| ಜಲ್ಲಿ ತುಂಬಿದ ಲಾರಿ ಬಸ್‌ಗೆ ಡಿಕ್ಕಿ: 19 ಸಾವು

Published : 3 ನವೆಂಬರ್ 2025, 16:06 IST
Last Updated : 3 ನವೆಂಬರ್ 2025, 16:06 IST
ಫಾಲೋ ಮಾಡಿ
Comments
ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾದಲ್ಲಿ ಸೋಮವಾರ ಸಾರಿಗೆ ಸಂಸ್ಥೆಗೆ ಸೇರಿದ ಬಸ್‌ಗೆ ಜಲ್ಲಿಕಲ್ಲು ತುಂಬಿದ ಲಾರಿ ಡಿಕ್ಕಿ ಮಗುಚಿಬಿದ್ದಿರುವುದು

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾದಲ್ಲಿ ಸೋಮವಾರ ಸಾರಿಗೆ ಸಂಸ್ಥೆಗೆ ಸೇರಿದ ಬಸ್‌ಗೆ ಜಲ್ಲಿಕಲ್ಲು ತುಂಬಿದ ಲಾರಿ ಡಿಕ್ಕಿ ಮಗುಚಿಬಿದ್ದಿರುವುದು

–ಪಿಟಿಐ ಚಿತ್ರ

ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನು ತೆಲಂಗಾಣದ ಸಾರಿಗೆ ಸಚಿವ ಪೊನ್ನಂ ಪ್ರಭಾಕರ್‌ ಅವರು ಆಸ್ಪತ್ರೆಗೆ ಭೇಟಿ ನೀಡಿ ಸಂತೈಸಿದರು

ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನು ತೆಲಂಗಾಣದ ಸಾರಿಗೆ ಸಚಿವ ಪೊನ್ನಂ ಪ್ರಭಾಕರ್‌ ಅವರು ಆಸ್ಪತ್ರೆಗೆ ಭೇಟಿ ನೀಡಿ ಸಂತೈಸಿದರು

–ಪಿಟಿಐ ಚಿತ್ರ

ಬಸ್‌ನೊಳಗಿದ್ದ ಜಲ್ಲಿಕಲ್ಲುಗಳನ್ನು ಹೊರತೆಗೆದ ಆಗ್ನಿಶಾಮಕ ಸಿಬ್ಬಂದಿ

ಬಸ್‌ನೊಳಗಿದ್ದ ಜಲ್ಲಿಕಲ್ಲುಗಳನ್ನು ಹೊರತೆಗೆದ ಆಗ್ನಿಶಾಮಕ ಸಿಬ್ಬಂದಿ

–ಪಿಟಿಐ ಚಿತ್ರ

ಅಪಘಾತದಲ್ಲಿ ಮೃತಪಟ್ಟ ನಂದಿನಿ ಸಾಯಿಪ್ರಿಯಾ ತನುಷಾ
ಅಪಘಾತದಲ್ಲಿ ಮೃತಪಟ್ಟ ನಂದಿನಿ ಸಾಯಿಪ್ರಿಯಾ ತನುಷಾ
ರಾಜಸ್ಥಾನದ ಜೈಪುರದಲ್ಲಿ ಸರಣಿ ಅಪಘಾತಕ್ಕೆ ಕಾರಣವಾದ ಟ್ರಕ್‌

ರಾಜಸ್ಥಾನದ ಜೈಪುರದಲ್ಲಿ ಸರಣಿ ಅಪಘಾತಕ್ಕೆ ಕಾರಣವಾದ ಟ್ರಕ್‌

–ಪಿಟಿಐ ಚಿತ್ರ

ಅಪಘಾತದಲ್ಲಿ ಕಾರು ನಜ್ಜುಗುಜ್ಜಾಗಿರುವುದು

ಅಪಘಾತದಲ್ಲಿ ಕಾರು ನಜ್ಜುಗುಜ್ಜಾಗಿರುವುದು

–ಪಿಟಿಐ ಚಿತ್ರ

ಮೃತಪಟ್ಟ ಕುಟುಂಬದ ಸದಸ್ಯರಿಗೆ ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ ಗಾಯಗೊಂಡವರು ಶೀಘ್ರದಲ್ಲಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ 
ನರೇಂದ್ರ ಮೋದಿ ಪ್ರಧಾನಿ
ADVERTISEMENT
ADVERTISEMENT
ADVERTISEMENT