<p><strong>ಹೈದರಾಬಾದ್:</strong> ಮಿರಿಯಾಲ್ಗುಡ ಕಾಂಗ್ರೆಸ್ ಶಾಸಕ ಬಾತುಲ ಲಕ್ಷ್ಮ ರೆಡ್ಡಿ ಇಂದು (ಗುರುವಾರ) ರೈತರ ಅಭಿವೃದ್ಧಿಗಾಗಿ ಬರೋಬ್ಬರಿ ₹2 ಕೋಟಿಯ ಚೆಕ್ ಅನ್ನು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿಯವರಿಗೆ ನೀಡಿದರು.</p><p>ಬಾತುಲ ಲಕ್ಷ್ಮ ರೆಡ್ಡಿ ನೆಲ್ಕೊಂಡ ಜಿಲ್ಲೆಯ ಮಿರಿಯಾಲ್ಗುಡದ ಶಾಸಕರಾಗಿದ್ದು, ಒಂದು ಲಕ್ಷ ರೈತರಿಗೆ ಒಂದು ಚೀಲ ಉಚಿತ ಯೂರಿಯಾ ಗೊಬ್ಬರ ನೀಡಲು ಈ ಹಣವನ್ನು ಬಳಸಿಕೊಳ್ಳುವಂತೆ ಸಿಎಂ ರೇವಂತ್ ರೆಡ್ಡಿಯವರಿಗೆ ಮನವಿ ಮಾಡಿದ್ದಾರೆ. </p>.ತೆಲಂಗಾಣ | ಪಕ್ಷದಿಂದ ಅಮಾನತು: BRS, MLC ಸ್ಥಾನಕ್ಕೆ KCRಪುತ್ರಿ ಕವಿತಾ ರಾಜೀನಾಮೆ. <p>ಶಾಸಕರು ಮಿರಿಯಾಲ್ಗುಡದಲ್ಲಿ ತಮ್ಮ ಮಗನ ಮದುವೆ ಕಾರ್ಯಕ್ರಮವನ್ನು ಆಯೋಜಿಸುವ ಪ್ಲಾನ್ ಮಾಡಿದ್ದರು. ಆದರೆ, ರೈತರನ್ನು ಬೆಂಬಲಿಸುವ ಉದ್ದೇಶದಿಂದ ಹಣವನ್ನು ದಾನ ಮಾಡಲು ಮುಂದಾದರು ಎಂದು ಶಾಸಕರು ತಮ್ಮ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.ತೆಲಂಗಾಣ | ಸ್ಥಳೀಯ ಸಂಸ್ಥೆ ಚುನಾವಣೆ: ಹಿಂದುಳಿದ ವರ್ಗಗಳಿಗೆ ಶೇ42 ಮೀಸಲಾತಿ. <p>ಸದ್ಯ, ರೈತರ ಅಭಿವೃದ್ಧಿಯ ದೃಷ್ಟಿಯಿಂದ ಬರೋಬ್ಬರಿ ₹2 ಕೋಟಿ ದಾನ ಮಾಡಿರುವ ಶಾಸಕರು ಹಾಗೂ ಅವರ ಕುಟುಂಬ ಸದಸ್ಯರ ನಿರ್ಧಾರವನ್ನು ಸಿಎಂ ರೇವಂತ್ ರೆಡ್ಡಿ ಅಭಿನಂದಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್:</strong> ಮಿರಿಯಾಲ್ಗುಡ ಕಾಂಗ್ರೆಸ್ ಶಾಸಕ ಬಾತುಲ ಲಕ್ಷ್ಮ ರೆಡ್ಡಿ ಇಂದು (ಗುರುವಾರ) ರೈತರ ಅಭಿವೃದ್ಧಿಗಾಗಿ ಬರೋಬ್ಬರಿ ₹2 ಕೋಟಿಯ ಚೆಕ್ ಅನ್ನು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿಯವರಿಗೆ ನೀಡಿದರು.</p><p>ಬಾತುಲ ಲಕ್ಷ್ಮ ರೆಡ್ಡಿ ನೆಲ್ಕೊಂಡ ಜಿಲ್ಲೆಯ ಮಿರಿಯಾಲ್ಗುಡದ ಶಾಸಕರಾಗಿದ್ದು, ಒಂದು ಲಕ್ಷ ರೈತರಿಗೆ ಒಂದು ಚೀಲ ಉಚಿತ ಯೂರಿಯಾ ಗೊಬ್ಬರ ನೀಡಲು ಈ ಹಣವನ್ನು ಬಳಸಿಕೊಳ್ಳುವಂತೆ ಸಿಎಂ ರೇವಂತ್ ರೆಡ್ಡಿಯವರಿಗೆ ಮನವಿ ಮಾಡಿದ್ದಾರೆ. </p>.ತೆಲಂಗಾಣ | ಪಕ್ಷದಿಂದ ಅಮಾನತು: BRS, MLC ಸ್ಥಾನಕ್ಕೆ KCRಪುತ್ರಿ ಕವಿತಾ ರಾಜೀನಾಮೆ. <p>ಶಾಸಕರು ಮಿರಿಯಾಲ್ಗುಡದಲ್ಲಿ ತಮ್ಮ ಮಗನ ಮದುವೆ ಕಾರ್ಯಕ್ರಮವನ್ನು ಆಯೋಜಿಸುವ ಪ್ಲಾನ್ ಮಾಡಿದ್ದರು. ಆದರೆ, ರೈತರನ್ನು ಬೆಂಬಲಿಸುವ ಉದ್ದೇಶದಿಂದ ಹಣವನ್ನು ದಾನ ಮಾಡಲು ಮುಂದಾದರು ಎಂದು ಶಾಸಕರು ತಮ್ಮ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.ತೆಲಂಗಾಣ | ಸ್ಥಳೀಯ ಸಂಸ್ಥೆ ಚುನಾವಣೆ: ಹಿಂದುಳಿದ ವರ್ಗಗಳಿಗೆ ಶೇ42 ಮೀಸಲಾತಿ. <p>ಸದ್ಯ, ರೈತರ ಅಭಿವೃದ್ಧಿಯ ದೃಷ್ಟಿಯಿಂದ ಬರೋಬ್ಬರಿ ₹2 ಕೋಟಿ ದಾನ ಮಾಡಿರುವ ಶಾಸಕರು ಹಾಗೂ ಅವರ ಕುಟುಂಬ ಸದಸ್ಯರ ನಿರ್ಧಾರವನ್ನು ಸಿಎಂ ರೇವಂತ್ ರೆಡ್ಡಿ ಅಭಿನಂದಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>