ಕೋಲ್ಕತ್ತದ ಬೆಹಾಲಾ, ಬಂಗೋನ್, ನಾರ್ಥ್ 24 ಪರ್ಗಾನಾಸ್ ಮತ್ತು ಹೂಗ್ಲಿ ಜಿಲ್ಲೆಯ ಸೆರಾಂಪೋರ್ ನಲ್ಲಿ ಈ ರೀತಿಯ ಚಟುವಟಿಕೆ ನಡೆಯುತ್ತಿದೆ. ಬಿಜೆಪಿ ಮತ್ತುಆರ್ಎಸ್ಎಸ್ ರಾಜ್ಯದಲ್ಲಿ ಕೋಮು ಸಂಘರ್ಷವನ್ನುಂಟು ಮಾಡಲು ಯತ್ನಿಸುತ್ತಿದೆ. ರಾಜ್ಯದಲ್ಲಿ ಕಾನೂನು ಕಾಪಾಡಲುನಾನು ಆಡಳಿತಾಧಿಕಾರಿಗಳಲ್ಲಿ ಹೇಳಿದ್ದೇನೆ ಎಂದಿದ್ದಾರೆ ಮಮತಾ.