‘ಸಿಎಎ, ಎನ್ಆರ್ಸಿ, ಏಕರೂಪ ನಾಗರಿಕ ಸಂಹಿತೆಯನ್ನು ಬಲವಂತವಾಗಿ ಅನುಷ್ಠಾನಗೊಳಿಸಲು ಒಪ್ಪುವುದಿಲ್ಲ. ಜನರನ್ನು ಹೇಗೆ ದ್ವೇಷಿಸಬೇಕೆಂದು ನನಗೆ ತಿಳಿದಿಲ್ಲ, ನಾನು ದ್ವೇಷದ ಭಾಷಣಗಳನ್ನು ನೀಡುವುದಿಲ್ಲ. ಎಲ್ಲರೂ ಸಹೋದರರಂತೆ ಶಾಂತಿ ಮತ್ತು ಸೌಹಾರ್ದತೆಯಿಂದ ಬಾಳುವುದು ನನಗೆ ಬೇಕು. ನಾವು ಒಗ್ಗಟ್ಟಾಗಿ ಬದುಕಿದರೆ, ಯಾರೂ ನಮಗೆ ಹಾನಿಯನ್ನುಂಟುಮಾಡಲು ಸಾಧ್ಯವಿಲ್ಲ, ಈ ಒಗ್ಗಟ್ಟನ್ನು ಯಾರೂ ಮುರಿಯಲು ಬಿಡಬೇಡಿ’ ಎಂದು ಬ್ಯಾನರ್ಜಿ ಹೇಳಿದರು.