ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಘರ್ಷ ಪ್ರತಿಪಾದಿಸುವ ಚಂಡರ ಕೈಗೆ ದೇಶ ಕೊಟ್ಟರೆ ಸರ್ವನಾಶ ಆಗಲಿದೆ : ಶ್ರೀ ಶ್ರೀ ರವಿಶಂಕರ್‌

Published : 5 ಮಾರ್ಚ್ 2018, 9:29 IST
ಫಾಲೋ ಮಾಡಿ
Comments

ನವದೆಹಲಿ : ‘ಸಂಘರ್ಷದ ಮೂಲಕವೇ ಅಸ್ತಿತ್ವ ತೋರ್ಪಡಿಸಿಕೊಳ್ಳುವ ಚಂಡ ಜನರ ಕೈಗೆ ಈ ದೇಶದ ಭವಿಷ್ಯ ಕೊಡಬೇಡಿ. ಇಲ್ಲಿ ಶಾಂತಿ ನೆಲಸಬೇಕಿದೆ. ನಮ್ಮ ದೇಶವನ್ನು ಸಿರಿಯಾದಂತೆ ಮಾಡಬಾರದು. ಅಂತಹ ಪ್ರಯತ್ನವೇನಾದರೂ ನಡೆದರೆ, ಸರ್ವನಾಶ ಆಗಲಿದೆ’ ಎಂದು ಆರ್ಟ್‌ ಆಫ್‌ ಲೀವಿಂಗ್‌ ಸಂಸ್ಥೆಯ ಸಂಚಾಲಕ ಶ್ರೀ ಶ್ರೀ ರವಿಶಂಕರ್‌ ಹೇಳಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT