ಜಟಾಪಟಿ
ಅಶೋಕ, ಕಾಂಗ್ರೆಸ್ನ ಪಿ.ಎಂ ನರೇಂದ್ರಸ್ವಾಮಿ, ಸಚಿವ ಶಿವರಾಜ ತಂಗಡಗಿ ನಡುವೆ ಜಟಾಪಟಿಯೇ ನಡೆಯಿತು. ‘ನಿನ್ನಂತೆ ನಾನು ಪಾರ್ಟಿ ಬದಲಿಸಿಲ್ಲ’ ಎಂದು ಅಶೋಕ ಹೇಳಿದಾಗ ಕೆರಳಿದ ತಂಗಡಗಿ, ‘ಈ ಹಿಂದೆ ನಮ್ಮ ದಯೆಯಿಂದ ನಿಮ್ಮ ಸರ್ಕಾರ ಬಂದಿದೆ. ಆಗ ನಮ್ಮ ಕಡೆ ಬಂದು ಜಿ ಹುಜೂರ್ ಎಂದು ನಿಂತುಕೊಂಡಿದ್ದೀರಲ್ಲ’ ಎಂದು ಖಾರವಾಗಿಯೇ ಟೀಕಾ ಪ್ರಹಾರ ನಡೆಸಿದರು.