ಪಾಲಿಕೆಯ ನಿಯಮಗಳನ್ನು ಪಾಲಿಸದೆಕಳಪೆಮಟ್ಟದ ಸಾಮಗ್ರಿ ಉಪಯೋಗಿಸಿ ಕಟ್ಟಡ ನಿರ್ಮಿಸಿರುವುದು ಕಟ್ಟಡ ಕುಸಿಯಲು ಕಾರಣ.ಹೀಗಾಗಿ ಸೈದಾಪೂರ ಗ್ರಾಮದ ರೇಣುಕಾದೇವಿ ಕನ್ಸ್ಟ್ರಕ್ಷನ್ಸ್ ಪಾಲುದಾರರಾದ ರವಿ ಬಸವರಾಜ ಸಬರದ, ಬಸವರಾಜ ದೇವಪ್ಪ ನಿಗದಿ, ಗಂಗಪ್ಪ ಶಿವಪ್ಪ ಶಿಂತ್ರಿ, ಮಹಾಬಳೇಶ್ವರ ಹಾಗೂ ಕಟ್ಟಡದ ನಕ್ಷೆ ತಯಾರಿಸಿದ ವಿವೇಕ ಪವಾರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದುಪಾಲಿಕೆಯ ವಲಯ ಕಚೇರಿ ಸಂಖ್ಯೆ 3ರ ಸಹಾಯಕ ಆಯುಕ್ತ ಸಂತೋಷ ಆನಿಶೆಟ್ಟರ್ ಉಪನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ.