ಶುಕ್ರವಾರ, 1 ಆಗಸ್ಟ್ 2025
×
ADVERTISEMENT
ADVERTISEMENT

Crop Insurance Fraud | ಬೆಳೆ ವಿಮೆ: ವ್ಯಾಪಕವಾಗಿದೆ ಅಕ್ರಮ

Published : 31 ಜುಲೈ 2025, 23:54 IST
Last Updated : 31 ಜುಲೈ 2025, 23:54 IST
ಫಾಲೋ ಮಾಡಿ
Comments
ಜಗಳೂರು ತಾಲ್ಲೂಕಿನಲ್ಲಿ ಇಂತಹ ಜಾಲವಿರುವುದು ಕೇಳಿಬಂದಿತ್ತು. ಹಾಗಾಗಿ ಬೆಳೆ ಸಮೀಕ್ಷೆ ಮತ್ತು ಬೆಳೆ ಕಟಾವು ಪ್ರಯೋಗವನ್ನು ಕರಾರುವಾಕ್ಕಾಗಿ ಮಾಡಿ ನಿಯಂತ್ರಣಕ್ಕೆ ತರಲಾಗಿದೆ
ಜಿಯಾವುಲ್ಲಾ ಕೆ ಜಂಟಿ ನಿರ್ದೇಶಕ ಕೃಷಿ ಇಲಾಖೆ ದಾವಣಗೆರೆ
ಹಾವೇರಿ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ರೈತರ ಪ್ರೀಮಿಯಂ ಕಟ್ಟಿ ಅರ್ಧದಷ್ಟು ವಿಮಾ ಪರಿಹಾರ ಕಬಳಿಸುವ ಜಾಲ ಸಕ್ರಿಯವಾಗಿದೆ. ಈ ಜಾಲದ ಸಂಪ‍ರ್ಕಕ್ಕೆ ಬಾರದ ಹೋಬಳಿ ವ್ಯಾಪ್ತಿಯ ರೈತರಿಗೆ ಸಾಕಷ್ಟು ಅನ್ಯಾಯವಾಗುತ್ತಿದೆಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕು.
ಮರಿಗೌಡ ಪಾಟೀಲ್‌ ಅಧ್ಯಕ್ಷರು ರೈತ ಸಂಘದ ಹಾನಗಲ್‌ ತಾಲ್ಲೂಕು ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT