ಶಿವಲಿಂಗೇಗೌಡ, ‘ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ 36 ಗ್ರಾಮಗಳ ಪೈಕಿ 32 ಗ್ರಾಮಗಳ ರೈತರಿಗೆ ಸರಿಯಾಗಿ ಪರಿಹಾರ ಸಿಕ್ಕಿದೆ. ಆದರೆ, ಉಳಿದ ಗ್ರಾಮಗಳಲ್ಲಿ ವಾಸ್ತವಿಕ ಇಳುವರಿಯು ಪ್ರಾರಂಭಿಕ ಇಳುವರಿಗಿಂತ ಹೆಚ್ಚಿದೆ ಎಂದು ನೆಪ ಹೇಳಿದರು. ಐದು ಗ್ರಾಮಗಳಲ್ಲಷ್ಟೇ ಇಳುವರಿ ಹೆಚ್ಚಿದ್ದು ಹೇಗೆ? ’ ಎಂದು ಪ್ರಶ್ನಿಸಿದರು.