ಕುಟುಂಬ ರಾಜಕಾರಣವನ್ನ ಪೋಷಿಸುತ್ತಾ ಇನ್ನೊಬ್ಬರತ್ತ ಕಲ್ಲೆಸೆಯುವ ಬಿಜೆಪಿಗೆ ತಮ್ಮ ಮಾತುಗಳಿಗಾಗಲಿ ಬದ್ಧತೆ ಪ್ರದರ್ಶಿಸಬೇಕೆನ್ನುವ ಕನಿಷ್ಠ ಪ್ರಜ್ಞೆ ಇಲ್ಲ.@BJP4Karnataka
— Karnataka Congress (@INCKarnataka) July 28, 2021
ಒಬ್ಬ ಮಾಜಿ ಸಿಎಂ ಪುತ್ರನನ್ನು ಪಕ್ಷದ ಉಪಾಧ್ಯಕ್ಷರನ್ನಾಗಿ ಮಾಡಿ, ಇನ್ನೊಬ್ಬ ಮಾಜಿ ಸಿಎಂ ಪುತ್ರನನ್ನು ಸಿಎಂ ಮಾಡಿದ್ದೀರಿ!
ಬಿಜೆಪಿ = ಫ್ಯಾಮಿಲಿ ಪಾರ್ಟಿ ಅಲ್ಲವೇ!?
ತಾನೇ "ಕುಟುಂಬ ರಾಜಕಾರಣ" ಎಂಬ ಗಾಜಿನ ಮನೆಯಲ್ಲಿ ಕುಳಿತು ಇತರರತ್ತ ಕಲ್ಲು ಎಸೆಯುವ @BJP4Karnataka ನಡೆ ಬಂಡತನದ್ದು!
— Karnataka Congress (@INCKarnataka) July 28, 2021
ಪುಂಖಾನುಪುಂಖವಾಗಿ ಭಾಷಣ ಬಿಗಿಯುವ @narendramodi ರಾಜ್ಯದ ಸಿಎಂ ಆಯ್ಕೆಯಲ್ಲಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದ್ದೇಕೆ!?
ಮಾಜಿ ಸಿಎಂ ಪುತ್ರನನ್ನು ಸಿಎಂ ಮಾಡುವಾಗ ತಮ್ಮ ಮಾತು ನೆನಪಾಗಲಿಲ್ಲವೇ ಮೋದಿಯವರಿಗೆ!? pic.twitter.com/mgHPIvi5G7
ನೆರೆಯಿಂದ ಜನತೆ ಮನೆಮಠ ಕಳೆದುಕೊಂಡಿದ್ದಾರೆ,
— Karnataka Congress (@INCKarnataka) July 28, 2021
ಈ ಸಂದರ್ಭದಲ್ಲಿ ಜವಾಬ್ದಾರಿಯುತ ಆಡಳಿತ ಪಕ್ಷವೊಂದು ನಡೆದುಕೊಳ್ಳುವ ರೀತಿಯೇ ಇದು?
ಸಿಎಂ ಬದಲಾವಣೆ ಪ್ರಹಸನಕ್ಕೆ ಒಂದು ವಾರ,
ಸಂಪುಟ ಲಾಭಿಗೆ 15 ದಿನ
ಸಂಪುಟ ಕಸರತ್ತಿಗೆ ಒಂದು ತಿಂಗಳು,
ಸಂಪುಟ ರಚನೆಯಾಗಿ ಸಚಿವರು ಕಾರ್ಯಾರಂಭ ಮಾಡಲು ಇನ್ನೊಂದು ತಿಂಗಳು!
ಅಷ್ಟರಲ್ಲಿ ಜನತೆ ಬದುಕುಳಿದರೆ ಪುಣ್ಯ!
ನೆರೆಯಿಂದ ಜನತೆ ಮನೆಮಠ ಕಳೆದುಕೊಂಡಿದ್ದಾರೆ,
— Karnataka Congress (@INCKarnataka) July 28, 2021
ಈ ಸಂದರ್ಭದಲ್ಲಿ ಜವಾಬ್ದಾರಿಯುತ ಆಡಳಿತ ಪಕ್ಷವೊಂದು ನಡೆದುಕೊಳ್ಳುವ ರೀತಿಯೇ ಇದು?
ಸಿಎಂ ಬದಲಾವಣೆ ಪ್ರಹಸನಕ್ಕೆ ಒಂದು ವಾರ,
ಸಂಪುಟ ಲಾಭಿಗೆ 15 ದಿನ
ಸಂಪುಟ ಕಸರತ್ತಿಗೆ ಒಂದು ತಿಂಗಳು,
ಸಂಪುಟ ರಚನೆಯಾಗಿ ಸಚಿವರು ಕಾರ್ಯಾರಂಭ ಮಾಡಲು ಇನ್ನೊಂದು ತಿಂಗಳು!
ಅಷ್ಟರಲ್ಲಿ ಜನತೆ ಬದುಕುಳಿದರೆ ಪುಣ್ಯ!
ವಿಫಲ ಹಾಗೂ ಪಕ್ಷಪಾತಿ ಗೃಹಮಂತ್ರಿಯಾಗಿದ್ದ @BSBommaiಅವರ ಕೈಯ್ಯಲ್ಲಿ ರಾಜ್ಯ ಅಧೋಗತಿಗೆ ಇಳಿಯಲಿದೆ ಎಂಬುದಕ್ಕೆ ಕೆಲವು ಸಾಕ್ಷಿಗಳು.
— Karnataka Congress (@INCKarnataka) July 28, 2021
◆ಮಂಗಳೂರು ಗಲಭೆ ನಿಯಂತ್ರಣದಲ್ಲಿ ವೈಫಲ್ಯ
◆ದಲಿತ ಯುವಕನಿಗೆ ಮೂತ್ರ ಕುಡಿಸಿದ ಪೊಲೀಸರು
◆ಅತ್ಯಾಚಾರ ಆರೋಪಿ ಜಾರಕಿಹೊಳಿ ರಕ್ಷಣೆ
◆ಹಲ್ಲೆ ಆರೋಪಿ ಸಿದ್ದು ಸವದಿ ರಕ್ಷಣೆ
◆ಗಲಭೆಕೋರರ ಕೇಸ್ ಹಿಂತೆಗೆತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.