ವೈದಿಕರಾದ ರಮೇಶ ಶರ್ಮಾ ಅವರ ನೇತೃತ್ವದ ತಂಡ ನೇತೃತ್ವ ವಹಿಸಿತ್ತು. ವಿಜಯ್ ರಾಘವೇಂದ್ರ, ನಟ ಶ್ರೀಮುರಳಿ, ತಂದೆ ಎಸ್.ಎ. ಚಿನ್ನೇಗೌಡ, ಸ್ಪಂದನಾ ತಂದೆ ಬಿ.ಕೆ. ಶಿವರಾಂ, ಚಿಕ್ಕಪ್ಪ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಚಿನ್ನೇಗೌಡ ಅವರ ಸಹೋದರರಾದ ಎಸ್.ಎ. ಗೋವಿಂದರಾಜು, ಎಸ್.ಎ. ಶ್ರೀನಿವಾಸ್ ಹಾಜರಿದ್ದರು.