<p>ರಾಜ್ಯದಲ್ಲಿ ಮಳೆ ಕೊರತೆ ಇದ್ದಾಗಲೆಲ್ಲ ಕಾವೇರಿ ಜಲಾನಯನ ಪ್ರದೇಶದ ರೈತರಿಗೆ ರಾಜ್ಯ ಸರ್ಕಾರ ಹಲವು ಸಲಹೆಗಳನ್ನು ನೀಡಲಾರಂಭಿಸುತ್ತದೆ . ನಮ್ಮದು ನೀರಾವರಿ ಜಮೀನು ಎಂಬ ಹಿಗ್ಗಿನ ನಡುವೆಯೇ, ನೀರೇ ಬಳಸಬಾರದು ಎಂಬಂತಹ ಷರತ್ತುಗಳಿಗೆ ಕುಗ್ಗಿ ಹೋಗುತ್ತಾರೆ ಈ ಭಾಗದ ರೈತರು. ಕೃಷಿಯನ್ನೇ ಕಾಯಕ ಮಾಡಿಕೊಂಡವರಿಗೆ, ಸದ್ಯಕ್ಕೆ ಬಿತ್ತುವುದನ್ನೇ ಬಿಡಿ ಎಂದಾಗ ಅನ್ನದಾತ ಅನುಭವಿಸುವ ತಳಮಳ ಎಂಥದ್ದು ಎಂಬುದರ ಗ್ರೌಂಡ್ ರಿಪೋರ್ಟ್ ಇದು.....</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>