ರಾಜ್ಯದಲ್ಲಿ ಮಳೆ ಕೊರತೆ ಇದ್ದಾಗಲೆಲ್ಲ ಕಾವೇರಿ ಜಲಾನಯನ ಪ್ರದೇಶದ ರೈತರಿಗೆ ರಾಜ್ಯ ಸರ್ಕಾರ ಹಲವು ಸಲಹೆಗಳನ್ನು ನೀಡಲಾರಂಭಿಸುತ್ತದೆ . ನಮ್ಮದು ನೀರಾವರಿ ಜಮೀನು ಎಂಬ ಹಿಗ್ಗಿನ ನಡುವೆಯೇ, ನೀರೇ ಬಳಸಬಾರದು ಎಂಬಂತಹ ಷರತ್ತುಗಳಿಗೆ ಕುಗ್ಗಿ ಹೋಗುತ್ತಾರೆ ಈ ಭಾಗದ ರೈತರು. ಕೃಷಿಯನ್ನೇ ಕಾಯಕ ಮಾಡಿಕೊಂಡವರಿಗೆ, ಸದ್ಯಕ್ಕೆ ಬಿತ್ತುವುದನ್ನೇ ಬಿಡಿ ಎಂದಾಗ ಅನ್ನದಾತ ಅನುಭವಿಸುವ ತಳಮಳ ಎಂಥದ್ದು ಎಂಬುದರ ಗ್ರೌಂಡ್ ರಿಪೋರ್ಟ್ ಇದು.....
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.