ಕೇರಳದ ಕಾಸರಗೂಡಿನ ಹೊಸಅಂಗಡಿಯಲ್ಲಿ ನಿರ್ಮಾಣ ಹಂತದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಗೆ ಭೂಕುಸಿತ ಉಂಟಾಗಿ ಒಂದು ಮನೆ ಬಿದ್ದುಹೋಗಿದೆ. ಹೆದ್ದಾರಿಯಲ್ಲಿ ಮಳೆ ನೀರು ನಿಂತು ಕಾಮಗಾರಿ ಸ್ಥಗಿತಗೊಂಡಿದೆ.– ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ನಂದಿನಿ ನದಿಯು ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನವನ್ನು ಸುತ್ತುವರಿದು ಹರಿಯುವ ದೃಶ್ಯ ಗುರುವಾರ ಕಂಡುಬಂದಿದ್ದು ಹೀಗೆ
ಹೊಸನಗರ ತಾಲ್ಲುಕಿನ ಗಡಿಭಾಗ ಹುಲಿಕಲ್ ಘಾಟ್ನಲ್ಲಿರುವ ಬಾಳೆಬರೇ ಜಲಪಾತ ದುಮ್ಮಿಕ್ಕುತ್ತಿದೆ