ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಮೋದಿಯೇ ಹನಿಟ್ರ್ಯಾಪ್‌ನ ಪಿತಾಮಹ ಹೇಳಿಕೆ | ವಿಜಯೇಂದ್ರ–ಹರಿಪ್ರಸಾದ್‌ ಜಟಾಪಟಿ

ಪ್ರಧಾನಿ ನರೇಂದ್ರ ಮೋದಿಯೇ ಹನಿಟ್ರ್ಯಾಪ್‌ನ ಪಿತಾಮಹ ಹೇಳಿಕೆ: ‘ಎಕ್ಸ್‌’ನಲ್ಲಿ ವಾಕ್ಸಮರ
Published : 24 ಮಾರ್ಚ್ 2025, 0:30 IST
Last Updated : 24 ಮಾರ್ಚ್ 2025, 0:30 IST
ಫಾಲೋ ಮಾಡಿ
Comments
ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿಯೇ ಹನಿಟ್ರ್ಯಾಪ್‌ನ ಪಿತಾಮಹ’ ಎಂಬ ವಿಧಾನ ಪರಿಷತ್ತಿನ ಕಾಂಗ್ರೆಸ್‌ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ‘ರಾಜ್ಯ ರಾಜಕಾರಣದಲ್ಲಿ ಯಾವ ಪ್ರಾಮುಖ್ಯವೂ ಇಲ್ಲದ ನಾಯಕ’ ಎಂದು ಹರಿಪ್ರಸಾದ್ ಅವರನ್ನು ಜರೆದಿದ್ದಾರೆ. ಇಬ್ಬರೂ ನಾಯಕರು ‘ಎಕ್ಸ್‌’ನಲ್ಲಿ ಪರಸ್ಪರ ವಿರುದ್ಧ ಕಟು ವಾಕ್ಸಮರ ನಡೆಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT